tag:blogger.com,1999:blog-7191814811569941492.post6993163808146771201..comments2023-05-02T03:55:22.055-07:00Comments on ಮಾನಸ ಸರೋವರ: ಗೋವಿಂದ ಕತೆಯೊಳಗಿಂದ..maanasa saarovrahttp://www.blogger.com/profile/14088976224552347105noreply@blogger.comBlogger7125tag:blogger.com,1999:blog-7191814811569941492.post-90979198085884352272014-01-04T07:58:21.167-08:002014-01-04T07:58:21.167-08:00ಇಷ್ಟವಾಯ್ತು :)ಇಷ್ಟವಾಯ್ತು :)Anonymoushttps://www.blogger.com/profile/08860508171092767496noreply@blogger.comtag:blogger.com,1999:blog-7191814811569941492.post-38617701654810862082013-12-29T22:00:33.174-08:002013-12-29T22:00:33.174-08:00tumbaa chennaagide madam... odugara manassanna hiD...tumbaa chennaagide madam... odugara manassanna hiDidiTTukoLLuvashTu sogasaagi baritiri.. idu heege munduvareyali..Chethan Kumarhttps://www.blogger.com/profile/03956489227233883012noreply@blogger.comtag:blogger.com,1999:blog-7191814811569941492.post-62495948299716061392013-12-28T19:45:48.874-08:002013-12-28T19:45:48.874-08:00ಗೋ ಪ್ರೇಮಿಗಳೆಲ್ಲ ಗೋಪಾಲಂದಿರೇ ಎರಡು ಮಾತಿಲ್ಲ ಮೇಡಂ. ತುಂಬ...ಗೋ ಪ್ರೇಮಿಗಳೆಲ್ಲ ಗೋಪಾಲಂದಿರೇ ಎರಡು ಮಾತಿಲ್ಲ ಮೇಡಂ. ತುಂಬಾ ಉತ್ತಮ ಲೇಖನ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7191814811569941492.post-75639153453566904842013-12-28T05:28:43.144-08:002013-12-28T05:28:43.144-08:00ಒಂದೊಳ್ಳೆ ಕಾರ್ಯಕ್ರಮದ ಬಗ್ಗೆ ಚೆನ್ನಾಗಿ ಬರದ್ದಿ . ನೀವು ಹ...ಒಂದೊಳ್ಳೆ ಕಾರ್ಯಕ್ರಮದ ಬಗ್ಗೆ ಚೆನ್ನಾಗಿ ಬರದ್ದಿ . ನೀವು ಹೇಳಿದಂತೆ ಭಾವಗಳಿಗೆ ಬಂದಿಯಾದಾಗ ಪ್ರಜ್ನಾಪೂರ್ವಕ ಬರಹ ಸಾಧ್ಯವಾಗೋದಿಲ್ಲ ಅನ್ನೋದು ಸತ್ಯದ ಮಾತೇ. ಭಾವಗಳಿಗೆ ಕಟ್ಟಿಕೊಳ್ಳದೆಯೂ ಓದುಗರನ್ನು ಭಾವುಕರಾಗುವಂತೆ ಮಾಡೋದು ನಿಜಕ್ಕೂ ಕಷ್ಟದ ಕೆಲಸವೇ..<br /><br />ಲೇಖನದ ವಿಷಯಕ್ಕೆ ಬರೋದಾದ್ರೆ: ನೀವೆಂದಂತೆ ಮುಂಚಿನ ಪರಿಸ್ಥಿತಿ ಈಗಿಲ್ಲ. ಪೇಟೆಯಲ್ಲಿ ಹಸು ಕಟ್ಟುವುದು ಹೋಗಲಿ, ಹಳ್ಳಿಯಲ್ಲೇ ಕಷ್ಟದ ಪರಿಸ್ಥಿತಿ ಆಗಿದೆ. ಮುಂಚೆಯಿದ್ದಂತೆ ಜನರಿಲ್ಲ. ಪ್ರತೀ ಮನೆಯಲ್ಲೂ ಒಬ್ಬರೋ ಇಬ್ಬರೋ. ಒಂದೋ ಎರಡೋ ಹಸು ಕಟ್ಟಿದರೆ ಅವಕ್ಕೆ ವಿಪರೀತ ರೇಟಿನ ಹುಲ್ಲು ಹಿಂಡಿಯನ್ನೆಲ್ಲಿಂದ ತರೋದಪ್ಪಾ ಅನ್ನೋದಕ್ಕಿಂತಲೂ ಅವುಗಳಿಗೆ ಕೊಡಬೇಕಾದ ನಿಗಾ, ಸಮಯದ್ದೇ ಮುಖ್ಯ ಸಮಸ್ಯೆ. ಎರಡು ದಿನ ಎಲ್ಲಿಗಾದರೂ ಹೋಗಬೇಕೆಂದರೆ ಆಗೋಲ್ಲ. ಹಸು ಕಟ್ಟಿದ ತಪ್ಪಿಗೆ ಸಂಜೆಗೇ ವಾಪಾಸ್ಸಾಗಬೇಕಾದ ಸೆರೆವಾಸ!! ಯಾರಿಗೆ ಬೇಕಪ್ಪಾ ಈ ಸಹವಾಸ. ಇಷ್ಟೆಲ್ಲಾ ಖರ್ಚು ಮಾಡಿ ಒಂದು ಲೀಟರ್ ಹಾಲು ಕರೆದುಕೊಳ್ಳೋಕಿಂತ ಒಂದು ಲೀಟರ್ ಹಾಲು ಕೊಳ್ಳೋದೇ ಮೇಲು ಅಂತ ಸುಮಾರಷ್ಟು ಹಳ್ಳಿಮನೆಗಳಲ್ಲಿ ಕೊಟ್ಟಿಗೆ ಖೈದಾಗ್ತಾ ಇದೆ. ಎಲ್ಲವನ್ನೂ ವ್ಯಾವಹಾರಿಕವಾಗಿ ನೋಡೋದು ಸರಿಯಲ್ಲ. ತಂದೆ ತಾಯಿಯರನ್ನು ತೊಟ್ಟಿಲಲಿಟು ವ್ಯವಹಾರ ಮಾಡಬಾರದು ಎನ್ನುವುದು ಸರಿಯಾದರೂ ಖಾಲಿ ಹೊಟ್ಟೆಯಲ್ಲಿ ವೇದಾಂತ ಮಾತಾಡೋದು ಎಲ್ಲರಿಂದಲೂ ಸಾಧ್ಯವಿಲ್ಲ. ಹಣವಿದ್ದರೇ ಬದುಕು. ಹಳ್ಳಿಗಳ ಎಲ್ಲಾ ದುರ್ವ್ಯವಸ್ಥೆಗಳಿಗೆ ಗೋವನ್ನೇ ದೂರ್ತಾ ಇದ್ದಿ ಅಂತಲ್ಲ. ಆದರೆ ಕೆಲವೊಂದು ಅಂಶಗಳು ಕಾಡ್ತು.. ಹಿಂಗೆ ಮಾಡಿದ್ರೆ ಹೆಂಗೆ ಅನುಸ್ತು.<br />ಅ)ಆದರೆ ಗೋ ಉತ್ಪನ್ನಗಳಿಗೆ ಪೇಟೆಯಲ್ಲಿ ದಕ್ತಾ ಇರೋ ವಿಪರೀತ ಬೆಲೆಯ ಕೆಲ ಅಂಶವಾದರೂ ಹಳ್ಳಿಗರಿಗೆ ದಕ್ಕಿದರೆ ಗೋಸಾಕಣೆಗೆ ಮತ್ತೆ ಮಹತ್ವ ಬರಬಹುದು ಅನುಸ್ತು. ಉದಾ: ಪೇಟೆಯಲ್ಲಿ ೨೫-೩೦ ರೂಗೆ ಲೀಟರ್ ಹಾಲು ಮಾರಾಟವಾದರೆ ಹಳ್ಳಿಗನಿಗೆ ಹದಿನೈದರಿಂದ ಹದಿನೆಂಟು ಸಿಕ್ಕರೆ ಹೆಚ್ಚು :-( <br />ಆ)ಇನ್ನು ಆ ಭಾಗ್ಯ ಈ ಭಾಗ್ಯ ಅನ್ನೋ ಸರ್ಕಾರದವರೂ "ಗೋ ಭಾಗ್ಯ" ಅನ್ನೋ ತರದ ಒಂದು ಯೋಜನೆ ತಂದು ಗೋಸಾಕಣೆಗೆ ಒಂದಿಷ್ಟು ನೆರವು ನೀಡಿದ್ರೆ ಅದೆಷ್ಟೋ ನಿರುದ್ಯೋಗಿಗಳು ತಮ್ಮ ಬದುಕು ಕಟ್ಟಿಕೊಳ್ಳಬಹುದು.<br />ಇ)ಮೊನ್ನೆ ಪತ್ರಿಕೆಯಲ್ಲಿ ಓದಿದ ಒಂದು ಸಂಗತಿ ಯಾಕೋ ಮನಸ್ಸಿಗೆ ಕುಟುಕಿತು. ಗೋಕರ್ಣೇಶ್ವರನಿಗೆ ಪ್ಯಾಕೇಟ್ ಹಾಲಿನ ಅಭಿಷೇಕ ಹೇಳಿ! ಎಲ್ಲ ಸತ್ಸಂಪ್ರದಾಯಗಳೂ ಮನೆಯಿಂದನೇ ಶುರುವಾಗಕ್ಕು ಹೌದು. ಆದ್ರೆ ದೇವಸ್ಥಾನಗಳಿಂದ ಶುರು ಆಗ್ಲಾಗ ಹೇಳಿ ಎಂತೂ ಇಲ್ಲೆ. ದೇವಾಲಯಗಳಲ್ಲಿ ಅನ್ನ ಸಂತರ್ಪಣೆ , ಹೋಮ ಹವನ,ಅಭಿಷೇಕಾದಿಗಳು ಹೇಳಿ ಸುಮಾರಷ್ಟು ಹಾಲಿನ ಬಳಕೆ ಇದ್ದೇ ಇರ್ತು. ಹಂಗಾಗಿ ದೇವಸ್ಥಾನದ ವತಿಯಿಂದ ತೀರಾ ದೊಡ್ಡದಲ್ಲದಿದ್ದರೂ ಒಂದೆರಡೇ ಹಸುಗಳಿರೋ ಗೋಶಾಲೆಯನ್ನ ಎಂತಕ್ಕೆ ತೆರೆಲಾಗ ?<br /><br />ಹೇಳ್ತಾ ಹೋದ್ರೆ ನಮ್ಮ ಜವಾಬ್ದಾರಿಯನ್ನು ಹಿಂಗೆ ಬೇರೆ ಅವ್ರ ಮೇಲೆ ಹೊರಿಸಿ ನಾವು ಬಚಾವಾಗೋ ಹಲದಾರಿ ಹೊಳಿತು . ಆದ್ರೆ ನೀವು ಹೇಳಿದ ಹಾಗೆ ಎಲ್ಲಾ ಶುರುವಾಗಕ್ಕಾಗಿದ್ದು ನಮ್ಮಿಂದನೇ . ವೈಯುಕ್ತಿಕವಾಗಿ ಈ ಬಗ್ಗೆ ಏನು ಮಾಡ್ಲಕ್ಕು ಅಂತ ಅಂದ್ಕಂಡ್ರೆ ಸದ್ಯಕ್ಕೆಂತೂ ನನ್ನ ಬಳಿಯ ಉತ್ರ ಅಸಹಾಯಕತೆನೇ :-(<br /><br />prashastihttps://www.blogger.com/profile/11208960340052384306noreply@blogger.comtag:blogger.com,1999:blog-7191814811569941492.post-41812872910494247452013-12-27T22:57:13.352-08:002013-12-27T22:57:13.352-08:00ಧನ್ಯವಾದಗಳು. ರಾಘವ ಭಟ್, ಗೋವಿಗಾಗಿ ಸ್ಪಂದನೆಯಿರಲಿ ಮನಸಿನಲ...ಧನ್ಯವಾದಗಳು. ರಾಘವ ಭಟ್, ಗೋವಿಗಾಗಿ ಸ್ಪಂದನೆಯಿರಲಿ ಮನಸಿನಲ್ಲಿ ಸದಾ.. ಶ್ರೀವತ್ಸ, ಆ ಅಸಹಾಯಕ ಪ್ರಜ್ಞೆ ನನ್ನಲ್ಲೂ ಇದೆ. ಈ ಪ್ರಜ್ಞೆ ಹುಟ್ಟಿಕೊಂಡರೂ ಎಲ್ಲೋ ಪುಟ್ಟ ಸ್ಪಂದನೆ ಹುಟ್ಟಿಕೊಂಡೀತೆಂಬ ಆಶಯ.maanasa saarovrahttps://www.blogger.com/profile/14088976224552347105noreply@blogger.comtag:blogger.com,1999:blog-7191814811569941492.post-55794397164173817952013-12-27T22:31:52.544-08:002013-12-27T22:31:52.544-08:00ಹೇಳಲೇನೂ ತೋಚುತ್ತಿಲ್ಲ... ಯಾವುದೋ ಅಸಹಾಯಕ ಪಾಪಪ್ರಜ್ಞೆ ನನ...ಹೇಳಲೇನೂ ತೋಚುತ್ತಿಲ್ಲ... ಯಾವುದೋ ಅಸಹಾಯಕ ಪಾಪಪ್ರಜ್ಞೆ ನನ್ನಲ್ಲಿ... :(ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-7191814811569941492.post-89578384425610182202013-12-27T04:03:36.067-08:002013-12-27T04:03:36.067-08:00ಗೋವಿನ ಬಗ್ಗೆ ಒಂದು ಉತ್ತಮ ಲೇಖನ....
ಕಾಮಧೇನು ಅನ್ನುವುದು...ಗೋವಿನ ಬಗ್ಗೆ ಒಂದು ಉತ್ತಮ ಲೇಖನ....<br /><br />ಕಾಮಧೇನು ಅನ್ನುವುದು ಸುಮ್ಮನೇ ಅಲ್ಲ.....<br />ಗೋಮಾತೆ ಕೊಟ್ಟಿದ್ದು ಬಿಟ್ಟಿದ್ದು ಎಲ್ಲವೂ ಔಷಧವೇ.......<br /><br />ರಕ್ಷಣೆಯ ಜವಾಬ್ದಾರಿ ನಮ್ಮದಿದೆ...<br />ಗೋ ಹತ್ಯೆ ಮಾಡುವುದರ ಬಗ್ಗೆ ಮಾಡುವವರ ಬಗ್ಗೆ ನಮ್ಮದೊಂದು<br />ಆಜನ್ಮ ಧಿಕ್ಕಾರವಿರಲಿ......<br />ಗೋ ಹತ್ಯೆ ತಡೆಯುವಲ್ಲಿ ಪ್ರಾಮಾಣಿಕ ಪ್ರಯತ್ನವಿರಲಿ....<br /><br />ಒಳ್ಳೆಯ ಬರಹ ಅಕ್ಕಾ..........ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.com