tag:blogger.com,1999:blog-7191814811569941492.post7201250172560982639..comments2023-05-02T03:55:22.055-07:00Comments on ಮಾನಸ ಸರೋವರ: ಸುಮ್ಮನೆ ಮಾತು ...maanasa saarovrahttp://www.blogger.com/profile/14088976224552347105noreply@blogger.comBlogger6125tag:blogger.com,1999:blog-7191814811569941492.post-72103345379699249932013-07-08T10:45:02.931-07:002013-07-08T10:45:02.931-07:00ಬದುಕಿನ ಗೋಜಲು ಗೋಜಲುಗಳಂಥ ಗಂಟುಗಳನ್ನ ಕೆಲವೊಂದು ಸಮಸ್ಯೆಗಳ...ಬದುಕಿನ ಗೋಜಲು ಗೋಜಲುಗಳಂಥ ಗಂಟುಗಳನ್ನ ಕೆಲವೊಂದು ಸಮಸ್ಯೆಗಳಿಗೆ ಸುಭಾವಾಗಿ ತಿಳಿ ಹೇಳಿದ್ರಿ.. ಲೇಖನ ಅತೀ ಇಷ್ಟ ಆಗತ್ತೆ.. ಅದರೊಳಗಿನ ಮೌಲ್ಯಗಳಿಂದ. ಬದುಕನ್ನ ಕಟ್ಟಿ ಕೊಳ್ಳುವ ಕಲೆ ಸುಲಭವಲ್ಲ. ಎಲ್ಲವನ್ನೂ ದಾಟಿ ನಮ್ಮ ಕನಸಿನ ಬದುಕೊಂದನ್ನ ನಾವು ಕಟ್ಟಿಕೊಂಡು ಅದರ ಜೊತೆ ಬದುಕುವಾಗ ಆಗುವ ಸಂತೋಷಕ್ಕೆ ಎಣೆ ಇಲ್ಲ.. ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-7191814811569941492.post-49896417594255391412013-07-08T04:44:38.782-07:002013-07-08T04:44:38.782-07:00ಸತ್ಯ ಮತ್ತು ಬದುಕು ಎರಡು ಕಾಲ ಕಾಲಕ್ಕೆ ಬದಲಾಗುತ್ತಿರುತ್ತವ...ಸತ್ಯ ಮತ್ತು ಬದುಕು ಎರಡು ಕಾಲ ಕಾಲಕ್ಕೆ ಬದಲಾಗುತ್ತಿರುತ್ತವೆ, ಒಪ್ಪಿಕೊಳ್ಳುವುದೆಷ್ಟು ಬಿಡುವುದೆಷ್ಟು ಎನ್ನುವುದನ್ನ ಕಾಲ ನಿರ್ಣಯಿಸುತ್ತದೆ... <br />ಪ್ರೀತಿಯಿಂದ ಬದುಕಲು ಒಪ್ಪಿಕೊಳ್ಳುವುದಿದೆಯಲ್ಲ ಅದು ಶರಣಾಗತಿಗಿಂತಲೂ ಮಿಗಿಲಾದದ್ದು<br />ಇಷ್ಟವಾಯಿತು.Raghunandan K Hegdehttps://www.blogger.com/profile/12927942723357893311noreply@blogger.comtag:blogger.com,1999:blog-7191814811569941492.post-35975757677679852072013-07-03T17:22:21.170-07:002013-07-03T17:22:21.170-07:00ಬರಹ ಚೆನ್ನಾಗಿದೆಬರಹ ಚೆನ್ನಾಗಿದೆThe Black Tulips..!https://www.blogger.com/profile/02537616102429326046noreply@blogger.comtag:blogger.com,1999:blog-7191814811569941492.post-53800737729742317602013-06-29T19:51:49.564-07:002013-06-29T19:51:49.564-07:00ಮನದ ಅಂಕಣದ ಒಡೆಯರ ಹೆಸರು ಇದ್ದರೆ ಬ್ಲಾಗಿಗೂ ಗೌರವವಿರುತ್ತದ...ಮನದ ಅಂಕಣದ ಒಡೆಯರ ಹೆಸರು ಇದ್ದರೆ ಬ್ಲಾಗಿಗೂ ಗೌರವವಿರುತ್ತದೆ ಅಲ್ಲವೇ. ಯೋಚಿಸಿ ನೋಡಿ. <br /><br />ಸಂಪೂರ್ಣ ಶರಣಾಗತಿಯ ಬಗ್ಗೆ ಒಳ್ಳೆಯ ಬರಹ. <br /><br />http://badari-poems.blogspot.in/Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-7191814811569941492.post-45717458578968642502013-06-29T05:37:09.362-07:002013-06-29T05:37:09.362-07:00ಬದುಕು ಅದು ಹೇಗಿದೆಯೋ ಹಾಗೆ ಹಾಗೆಯೇ ಪ್ರೀತಿಸುತ್ತ ಸಾಗಿದರೆ...ಬದುಕು ಅದು ಹೇಗಿದೆಯೋ ಹಾಗೆ ಹಾಗೆಯೇ ಪ್ರೀತಿಸುತ್ತ ಸಾಗಿದರೆ - ಎಲ್ಲ ಅನಿಶ್ಚಿತತೆಗಳ ನಡುವೆಯೂ ಬದುಕು ಸುಂದರವೇ...ಹೌದು ಬದುಕು ನಮ್ಮ ಅಧೀನವಂತೂ ಅಲ್ಲ... ಆದರೆ ಪರಾಧೀನವೂ ಅಲ್ಲ...ತುಂಬ ಸತ್ಯವಾದ ಮಾತು...<br />ಇಷ್ಟವಾಯಿತು ಭಾವ ಬರಹ...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-7191814811569941492.post-42677072552009462112013-06-29T05:08:44.823-07:002013-06-29T05:08:44.823-07:00ಬದುಕಿನ ಯಾವ ತಿರುವಿನಲ್ಲಿ ಹಠಾತ್ತನೆ ಸಮಸ್ಯೆಗಳು ಬಂದೆರಗುತ...ಬದುಕಿನ ಯಾವ ತಿರುವಿನಲ್ಲಿ ಹಠಾತ್ತನೆ ಸಮಸ್ಯೆಗಳು ಬಂದೆರಗುತ್ತವೆಂದು ಯಾರಿಗೂ ಗೊತ್ತಿಲ್ಲ... ಹಾಗೆಂದು ಮುನ್ನಡೆಯದೆಯೇ ಇರಲಿಕ್ಕಾಗುತ್ಯೇ? <br />ನಮಗೊಂದು ಸಮಸ್ಯೆ ಬಂದಿದೆ ಅಂದರೆ ಯುದ್ದ ಮಾಡುವ ಅವಕಾಶ ಬಂದಿದೆ ಎಂದಾಯಿತು. ನಮಗೋಸ್ಕರ ಆಯಾಚಿತವಾಗಿ ಒಂದು ಬಾಗಿಲು ತೆರೆದುಕೊಂಡಿದೆ. <br />ಗೆದ್ದರೆ ನಮಗೊಂದು ವಿಜಯ... ಸೋತು ಹೋದರೆ ಅದೊಂದು ಅನುಭವ..<br /><br />ಓದಿ ಖುಷಿಯಾಯಿತು....ಕನಸು ಕಂಗಳ ಹುಡುಗhttps://www.blogger.com/profile/14092570128395701016noreply@blogger.com